ಕನ್ನಡದ ಸಾಹಿತಿಗಳನ್ನು ಕುರಿತು ಈಗಾಗಲೇ ಹಲವು ಲೇಖನಗಳು ವಿಕಿಪೀಡಿಯಾದಲ್ಲಿರುವುದು
ನೀವೀಗಾಗಲೇ ಗಮನಿಸಿರಬಹುದು.
ಗಮನಿಸಿರದಿದ್ದಲ್ಲಿ ಕೆಳಗಿನ ಪುಟಕ್ಕೆ ಭೇಟಿ ಕೊಡಿ...
http://kn.wikipedia.org/wiki/Category:%E0%B2%B8%E0%B2%BE%E0%B2%B9%E0%B2%
BF%E0%B2%A4%E0%B2%BF%E0%B2%97%E0%B2%B3%E0%B3%81
ಆದರೆ ಕೆಲವು ಸಾಹಿತಿಗಳ ಬಗ್ಗೆ ಇನ್ನೂ ಚುಟುಕು ಪುಟವನ್ನಾದರೂ ಪ್ರಾರಂಭಿಸಲಾಗಿಲ್ಲ.
ಆದ್ದರಿಂದ ಕೆಳಗೆ ಪಟ್ಟಿ ಮಾಡಿರುವ ಸಾಹಿತಿಗಳ ಬಗ್ಗೆ ಲೇಖನಗಳನ್ನು ಅಥವಾ ಚುಟುಕು
ವಾಕ್ಯಗಳನ್ನು ಸಾಧ್ಯವಾದಲ್ಲಿ ಸೇರಿಸಿ.
ಪಂಜೆ ಮಂಗೇಶರಾವ್ | ಜಿ ಎಸ್ ಶಿವರುದ್ರಪ್ಪ | ಪ್ರೊ. ಕೆ ನಿಸಾರ್ ಅಹಮದ್ | ಸು ರಂ
ಎಕ್ಕುಂಡಿ | ಸಾ ಶಿ ಮರುಳಯ್ಯ | ತ್ರಿವೇಣಿ | ದಿನಕರ ದೇಸಾಯಿ
- ಹರಿ ಪ್ರಸಾದ್
--
http://hpnadig.net/blog/
"Creativity requires the courage to let go of certainties." ~ Erich
Fromm